Author: KrishnaSagari Kali

  • SBI Home Loan EMI: ಎಸ್‌ಬಿಐ ಬ್ಯಾಂಕ್‌‌ನಲ್ಲಿ 47 ಲಕ್ಷ ಲಕ್ಷಕ್ಕೆ , ತಿಂಗಳ EMI ಎಷ್ಟು.?

    ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) Home Loan EMI:ಗೃಹ ಸಾಲದ ಬಡ್ಡಿದರಗಳು ಪ್ರಸ್ತುತ ವಾರ್ಷಿಕ 8.50% ರಿಂದ ಆರಂಭವಾಗುತ್ತವೆ. ಸ್ವಂತ ಮನೆಯ ಕನಸು ನನಸು ಮಾಡುವುದು ಬಹಳ ಕಷ್ಟದ ಕೆಲಸ. ಆದರೆ, ಗೃಹ ಸಾಲ (home loan) ಮೂಲಕ ಈ ಕನಸು ಈಡೇರಿಸಬಹುದು. ಇಂದು ಬಹುತೇಕ ಬ್ಯಾಂಕುಗಳು ಹಾಗೂ ಹಣಕಾಸು ಸಂಸ್ಥೆಗಳು ವಿವಿಧ ಬಡ್ಡಿದರಗಳ ಮತ್ತು ಯೋಜನೆಗಳೊಂದಿಗೆ ಗೃಹ ಸಾಲವನ್ನು ನೀಡುತ್ತಿವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ…

    Read more..


  • Karnataka Weather: ರಾಜ್ಯದ ಈ ಜಿಲ್ಲೆಗಳಲ್ಲಿ ಇಡೀ ವಾರ ರಣ ಬಿಸಿಲು.!

    ಈ ಬಾರಿ ಕರ್ನಾಟಕದಲ್ಲಿ ಚಳಿಗಾಲ ಮುಗಿಯುವ ಮುನ್ನವೇ ಬೇಸಿಗೆಯ ವಾತಾವರಣ ಕಾಣಿಸಿಕೊಂಡಿದೆ. ಕಳೆದ ಕೆಲ ದಿನಗಳಿಂದ ಬೆಳಗಿನ ಜಾವ ಮಂಜು ಕಡಿಮೆಯಾಗಿದ್ದು, ಮಧ್ಯಾಹ್ನ ಬಿಸಿಲಿನ ತೀವ್ರತೆ ಹೆಚ್ಚಾಗಿದೆ. ಹವಾಮಾನ ಇಲಾಖೆಯ ಪ್ರಕಾರ, ರಾಜ್ಯದ ಒಳನಾಡಿನ ಬಹುತೇಕ ಪ್ರದೇಶಗಳಲ್ಲಿ ತಾಪಮಾನ ಸಾಮಾನ್ಯ ಮಟ್ಟಕ್ಕಿಂತ 2-3 ಡಿಗ್ರಿ ಹೆಚ್ಚಾಗುವ ನಿರೀಕ್ಷೆಯಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಹವಾಮಾನ ತಜ್ಞರ ಪ್ರಕಾರ, ಮಾರುತಗಳ ಬದಲಾವಣೆ, ಗಗನಮಂಡಲದ ಒತ್ತಡದ…

    Read more..


  • Job News : SBI’ ಬ್ಯಾಂಕ್ ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ.! ಅಪ್ಲೈ ಮಾಡಿ

    ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ವಿವಿಧ ಶಾಖೆಗಳಲ್ಲಿ ಮ್ಯಾನೇಜರ್ ಮತ್ತು ಡೆಪ್ಯೂಟಿ ಮ್ಯಾನೇಜರ್ (ಡೇಟಾ ಸೈಂಟಿಸ್ಟ್) ಹುದ್ದೆಗಳ ನೇಮಕಾತಿಗಾಗಿ 2025ರ ವಿಶೇಷಾಧಿಕಾರಿ (SO) ಅಧಿಸೂಚನೆಯನ್ನು ಪ್ರಕಟಿಸಿದೆ.. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ ಮತ್ತು ಇತರ ಮಾಹಿತಿಗಳನ್ನು ಸಂಪೂರ್ಣವಾಗಿ ತಿಳಿದುಕೊಳ್ಳುವುದು ಮುಖ್ಯವಾಗಿದೆ. ಈ ಲೇಖನವನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ…

    Read more..


  • ಮಿನಿ ಟ್ರ್ಯಾಕ್ಟರ್, ಪವರ್ ಟಿಲ್ಲರ್’ ಖರೀದಿಗೆ ಸಿಗಲಿದೆ ಶೇ. 50 ರಷ್ಟು ಸಹಾಯಧನ.! ಅಪ್ಲೈ ಮಾಡಿ

    ಮಿನಿ ಟ್ರ್ಯಾಕ್ಟರ್(Mini Tractor)ಅಥವಾ ಪವರ್ ಟಿಲ್ಲರ್ ಖರೀದಿಸಲು ಯೋಚಿಸಿದ್ದೀರಾ? ಹಾಗಾದರೆ ಇದು ನಿಮಗೆ ಸುವರ್ಣಾವಕಾಶ. ಪಹಣಿ ಹೊಂದಿರುವ ರೈತರಿಗೆ. ಶೇ. 50ರಷ್ಟು ಸಹಾಯಧನ ಸಿಗಲಿದೆ. ಈ ಯೋಜನೆಯ ಲಾಭ ಪಡೆಯಲು ಅರ್ಜಿ ಸಲ್ಲಿಸಿ. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ 2024-25ನೇ ಸಾಲಿನಲ್ಲಿ ಕೃಷಿ ಯಾಂತ್ರೀಕರಣಕ್ಕೆ ಮಹತ್ವದ ನೆರವು!Significant assistance for agricultural mechanization in 2024-25! ಕೃಷಿಕರಿಗೆ ಸದಾ…

    Read more..


  • ಆಧಾರ್ ಕಾರ್ಡ್ ತಿದ್ದುಪಡಿ ನಿಯಮದಲ್ಲಿ ಬದಲಾವಣೆ, ತಪ್ಪದೇ ತಿಳಿದುಕೊಳ್ಳಿ

    ಆಧಾರ್ ಕಾರ್ಡ್ ತಿದ್ದುಪಡಿಯ ( Aadhar card correction) ಅಗತ್ಯ ಎಲ್ಲರಿಗೂ ಅನಿವಾರ್ಯ. ಜನ್ಮ ದಿನಾಂಕ, ಹೆಸರು, ವಿಳಾಸ ಅಥವಾ ಮೊಬೈಲ್ ಸಂಖ್ಯೆಯಲ್ಲಿ ತಪ್ಪಾಗಿರುವ ಮಾಹಿತಿಯನ್ನು ಸರಿಪಡಿಸಲು ಹಲವಾರು ಸವಾಲುಗಳನ್ನು ಎದುರಿಸುತ್ತಿದ್ದ ಜನತೆಗೆ ಈಗ ಅಂಚೆ ಇಲಾಖೆಯಿಂದ ಭರ್ಜರಿ ಸಿಹಿ ಸುದ್ದಿ ಬಂದಿದೆ. ಆಧಾರ್ ನೋಂದಣಿ (aadhar registrations) ಮತ್ತು ತಿದ್ದುಪಡಿ ಮೇಳವನ್ನು ಹಮ್ಮಿಕೊಂಡಿರುವುದರಿಂದ ಜನರು ಯಾವುದೇ ಸಮಸ್ಯೆಯಿಲ್ಲದೆ ತಮ್ಮ ಮಾಹಿತಿಯನ್ನು ಅಪ್‌ಡೇಟ್ ಮಾಡಿಕೊಳ್ಳಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ…

    Read more..


  • ಪಂಜಾಬ್ ನ್ಯಾಷನಲ್ ಬ್ಯಾಂಕ್ ನೇಮಕಾತಿ; ಫೆ. 22 ಕೊನೆಯ ದಿನಾಂಕ, PNB Recruitment 2025

    ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ನೇಮಕಾತಿ 2025 ಅಡಿಯಲ್ಲಿ ಆಂತರಿಕ ಓಂಬುಡ್ಸ್‌ಮನ್ (Internal Ombudsman) ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ ಮತ್ತು ಇತರ ಮಾಹಿತಿಗಳನ್ನು ಸಂಪೂರ್ಣವಾಗಿ ತಿಳಿದುಕೊಳ್ಳುವುದು ಮುಖ್ಯವಾಗಿದೆ. ಈ ಲೇಖನವನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ –…

    Read more..


  • ತನಿಖಾ ಸಂಸ್ಥೆ ಯಲ್ಲಿ ಡೇಟಾ ಎಂಟ್ರಿ ಆಪರೇಟರ್ ಹುದ್ದೆಗಳಿಗೆ ಅರ್ಜಿ ಅಹ್ವಾನ | NIA Recruitment 2025

    ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಡೇಟಾ ಎಂಟ್ರಿ ಆಪರೇಟರ್ (IT) ಹುದ್ದೆಗಳ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ ಮತ್ತು ಇತರ ಮಾಹಿತಿಗಳನ್ನು ಸಂಪೂರ್ಣವಾಗಿ ತಿಳಿದುಕೊಳ್ಳುವುದು ಮುಖ್ಯವಾಗಿದೆ. ಈ ಲೇಖನವನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ – ಡೇಟಾ ಎಂಟ್ರಿ…

    Read more..


  • Job News : 10ನೇ, ಪಿಯುಸಿ ಆದವರಿಗೆ ವಿಮಾನ ನಿಲ್ದಾಣ ಪ್ರಾಧಿಕಾರದಲ್ಲಿ ವಿವಿಧ ಹುದ್ದೆಗಳ ನೇಮಕಾತಿ

    ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (AAI) ಜೂನಿಯರ್ ಎಂಜಿನಿಯರ್ (JE) ಮತ್ತು ಕಾರ್ಯನಿರ್ವಾಹಕೇತರ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಅರ್ಹತೆಗಳು, ವಯಸ್ಸಿನ ಮಿತಿಗಳು, ವೇತನ ಶ್ರೇಣಿ ಮತ್ತು ಇತರ ಅಗತ್ಯ ಮಾಹಿತಿಯ ಬಗ್ಗೆ ಅಧಿಕೃತ ಅಧಿಸೂಚನೆಯನ್ನು ಎಚ್ಚರಿಕೆಯಿಂದ ಓದಲು ವಿನಂತಿಸಲಾಗಿದೆ. ಈ ಹುದ್ದೆಯ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.. ಈ ಲೇಖನವನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ…

    Read more..


  • Land Acquisition: ಭೂಸ್ವಾಧೀನ & ಪರಿಹಾರ ಮೊತ್ತದ ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು!

    ಭೂಸ್ವಾಧೀನದ ಮಹತ್ವದ ತೀರ್ಪು: ಸುಪ್ರೀಂಕೋರ್ಟ್ ಆದೇಶ – ಪರಿಹಾರ ಮೊತ್ತವೂ ಸ್ಪಷ್ಟ! ಭಾರತದಲ್ಲಿ ಭೂಸ್ವಾಧೀನ (Land Acquisition) ಸದಾ ವಿವಾದಾತ್ಮಕ ವಿಷಯವಾಗಿದ್ದು, ರೈತರು ಹಾಗೂ ಸರ್ಕಾರಗಳ ನಡುವೆ ಹಲವು ಬಾರಿ (Supreme Court)ಗೊಂದಲದ ಸ್ಥಿತಿ ಉಂಟಾಗಿರುತ್ತದೆ. ಸುಪ್ರೀಂ ಕೋರ್ಟ್ ತನ್ನ ಮಹತ್ವದ ತೀರ್ಪಿನ ಮೂಲಕ ಈ ವಿಷಯಕ್ಕೆ ಸ್ಪಷ್ಟತೆ ನೀಡಿದ್ದು, ರೈತರ(Farmers) ಹಿತವನ್ನು ರಕ್ಷಿಸುವ ಕ್ರಮವನ್ನೇ ಅನುಸರಿಸಿದೆ. ಈ ತೀರ್ಪು ರಾಷ್ಟ್ರದ ಲಕ್ಷಾಂತರ ಭೂಮಾಲೀಕರಿಗೆ ನೇರವಾಗಿ ಲಾಭವನ್ನು ನೀಡಲಿದೆ. ಸುಪ್ರೀಂ ಕೋರ್ಟ್ ತೀರ್ಪು – ಏನು ಮಹತ್ವ?…

    Read more..


  • Loan Scheme : ನಿಮ್ಮ ಸಂಬಳ ಕಡಿಮೆ ಇದ್ರೂ ಸಿಗುತ್ತೆ 15 ಲಕ್ಷದವರೆಗೂ ಸಾಲ! ಹೀಗೆ ಮಾಡಿ

    ಭಾರತದಲ್ಲಿ ವೈಯಕ್ತಿಕ ಸಾಲ (Personal loan) ಪಡೆಯಲು ಬೇಡಿಕೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ತುರ್ತು ಅಗತ್ಯಗಳು (Emergency need), ವೈದ್ಯಕೀಯ ವೆಚ್ಚಗಳು, ಶಿಕ್ಷಣ ಖರ್ಚುಗಳು ಅಥವಾ ಇತರ ಆರ್ಥಿಕ ಅವಶ್ಯಕತೆಗಳನ್ನು ಪೂರೈಸಲು ಬಹುತೇಕ ಜನರು ವೈಯಕ್ತಿಕ ಸಾಲವನ್ನು ಆಧರಿಸುತ್ತಿದ್ದಾರೆ. ಆದರೆ, ಕಡಿಮೆ ಸಂಬಳ ಹೊಂದಿರುವವರಿಗೆ, ವಿಶೇಷವಾಗಿ ತಿಂಗಳಿಗೆ ₹18,000 ಸಂಬಳ ಪಡೆಯುವವರಿಗೆ, ಸಾಲ ಪಡೆಯುವಿಕೆ ಸುಲಭವೇ? ಇದರ ಬಗ್ಗೆ ವಿವರವಾಗಿ ತಿಳಿಯೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ…

    Read more..